ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾಜಿಕ ಕಾರ್ಯದಲ್ಲಿ ಮಹತ್ತರ ಸಾಧನೆ : ಕೆರೆ ಪುನಶ್ಚೇತನದಲ್ಲೊಂದು ಹೊಸ ಮೈಲುಗಲ್ಲು 100 ದಿನದಲ್ಲಿ 116 ಕೆರೆ ಅಭಿವೃದ್ಧಿ
By jayakirana
/
March 31, 2023
ಧರ್ಮಸ್ಥಳ : ‘ನಮ್ಮೂರು ನಮ್ಮಕೆರೆ’ ಕಾರ್ಯಕ್ರಮದಂತೆ ಸಂಸ್ಥೆಯು ದುರಸ್ತಿಯಲ್ಲಿರುವ ಕೆರೆಗಳಿಗೆ ಕಾಯಕಲ್ಪ ಕೊಡುವ ಕಾರ್ಯ ನಡೆಸುತ್ತಿದ್ದು, ಪ್ರಸ್ತುತ ವರ್ಷ ರಾಜ್ಯಾದ್ಯಂತ 116 ಕೆರೆಗಳ ಪುನಶ್ಚೇತನಕಾರ್ಯ ನಡೆಸಲಾಗಿದೆಯೆಂದು ಸoಸ್ಥೆಯ...
Read More
ದರ್ಶನಕ್ಕೆ ತೆರಳಿದ್ದ ಯಾತ್ರಿಕರಲ್ಲಿದ್ದ 1ಲಕ್ಷ ಹಣ ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಸೀಜ್ !
By jayakirana
/
March 31, 2023
ವರದಿ :ತನು, ಕೊಟ್ಟಿಗೆಹಾರ ಚಿಕ್ಕಮಗಳೂರು.ಮಾ.30: ವಿಶ್ವವಿಖ್ಯಾತ ಧರ್ಮಸ್ಥಳ ಮಂಜುನಾಥ ಸ್ವಾಮಿ ಹಾಗೂ ಆದಿಶಕ್ತ್ಯಾತ್ಮಕ ಹೊರನಾಡು ಅನ್ನಪೂಣೇಶ್ವರಿಗೂ ಚುನಾವಣಾ ನೀತಿ ಸಂಹಿತಿ ಎಫೆಕ್ಟ್ ತಟ್ಟಿದ್ದು ದೇವಸ್ಥಾನಕ್ಕೆ ಹೋಗುತ್ತಿದ್ದ ಭಕ್ತರ...
Read More
ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವು
By jayakirana
/
March 30, 2023
ಕಡಬ : ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕರೊಬ್ಬರು ಇಹಲೋಕ ತ್ಯಜಿಸಿದ ಘಟನೆ ಮಾ.30 ರಂದು ಕಡಬ ತಾಲೂಕಿನ ಕಾಣಿಯೂರು ಸಮೀಪ ದೋಳ್ಪಾಡಿಗ್ರಾಮದ ಇಡ್ಯಡ್ಕದಿಂದ...
Read More
ಚಿಕ್ಕಮಗಳೂರು ಪೋಲಿಸರ ಭರ್ಜರಿ ಬೇಟೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಕೋಟ್ಯಾಂತರ ಮೌಲ್ಯದ ಚಿನ್ನ ವಶ
By jayakirana
/
March 23, 2023
ವರದಿ : ತನು, ಕೊಟ್ಟಿಗೆಹಾರ ಚಿಕ್ಕಮಗಳೂರು: ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಚರಣೆ ಪಿಕಪ್ ವಾಹನದಲ್ಲಿ ಸಾಗಿಸುತ್ತಿದ್ದ ಕೋಟ್ಯಾಂತರ ಮೌಲ್ಯದ ಚಿನ್ನ ವಶಕ್ಕೆ ಪಡೆದ ಪೊಲೀಸ್. ತರೀಕೆರೆ...
Read More
ಗಂಜಿಮಠ ಗ್ರಾಮ ಪಂಚಾಯತ್ ಬಿಜೆಪಿ ಸದಸ್ಯ ಆತ್ಮಹತ್ಯೆ!
By jayakirana
/
March 16, 2023
ಕುಪ್ಪೆಪದವು: ಗಂಜಿಮಠ ಗ್ರಾಮ ಪಂಚಾಯತ್ ಸದಸ್ಯ ಸಂದೀಪ್ ಶೆಟ್ಟಿ ಮೊಗರು(35) ಆತ್ಮಹತ್ಯೆ ಗೆ ಶರಣಾದ ಘಟನೆ ಬುಧವಾರ ರಾತ್ರಿ ನಡೆದಿದೆ.ಗಂಜಿಮಠ ಗ್ರಾಮ ಪಂಚಾಯತ್ ನ ಮೊಗರು 9ಮತ್ತು...
Read More
ಕಡಬ: ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ, ಯುವತಿ ಸಹಿತ ಇಬ್ಬರ ಬಲಿ!!
By jayakirana
/
February 20, 2023
ಮಂಗಳೂರು: ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಬಲಿಯಾದ ಘಟನೆ ಕಡಬ ಸಮೀಪದ ಮೀನಾಡಿ ಎಂಬಲ್ಲಿ ಇಂದು ನಡೆದಿದೆ. ಹಾಲಿನ ಡೈರಿಗೆ ಕೆಲಸಕ್ಕೆ ಹೋಗುತ್ತಿದ್ದ ಸಿಬ್ಬಂದಿ...
Read More
“ಸಿಟಿ ನರ್ಸಿಂಗ್ ಕಾಲೇಜ್”ನ ನೂರಾರು ವಿದ್ಯಾರ್ಥಿಗಳು ವಿಷಾಹಾರ ಸೇವಿಸಿ ಅಸ್ವಸ್ಥ! ಕೆಲವರ ಸ್ಥಿತಿ ಗಂಭೀರ!!
By jayakirana
/
February 6, 2023
ಮಂಗಳೂರು: ನಗರದ ಸಿಟಿ ಹಾಸ್ಪಿಟಲ್ ಗೆ ಸೇರಿರುವ ಸಿಟಿ ನರ್ಸಿಂಗ್ ಕಾಲೇಜ್ ನ ನೂರಾರು ವಿದ್ಯಾರ್ಥಿಗಳು ಆಹಾರ ಸೇವಿಸಿ ಅಸ್ವಸ್ಥಗೊಂಡಿರುವ ಘಟನೆ ಇಂದು ರಾತ್ರಿ ಬೆಳಕಿಗೆ ಬಂದಿದೆ....
Read More
ಲೋಕಾಯುಕ್ತ ದಾಳಿ: ಅಂಬೇಡ್ಕರ್ ನಿಗಮದ ಮೂವರ ಬಂಧನ
By jayakirana
/
February 6, 2023
ಮಡಿಕೇರಿ: ಮಹಿಳಾ ಫಲಾನುಭವಿಯೊಬ್ಬರಿಂದ 10 ಸಾವಿರ ರೂ. ಹಣವನ್ನು ಲಂಚ ರೂಪದಲ್ಲಿ ಸ್ವೀಕರಿಸುತ್ತಿದ್ದ ಸಂದರ್ಭ ಅಂಬೇಡ್ಕರ್ ಅಭಿವೃದ್ದಿ ನಿಗಮದ ವ್ಯವಸ್ಥಾಪಕ, ಓರ್ವ ಮಹಿಳಾ ಕಚೇರಿ ನಿರ್ದೇಶಕಿ ಸಹಿತ...
Read More
ಸಂಚರಿಸುತ್ತಿದ್ದ ರೈಲಿನಿಂದ ಬೇರ್ಪಟ್ಟು ಹಳಿಯಲ್ಲಿ ನಿಂತ ಬೋಗಿಗಳು!
By jayakirana
/
February 2, 2023
ವರದಿ: ಅದ್ದಿ ಬೊಳ್ಳೂರು ಮುಲ್ಕಿ : ಹಳೆಯಂಗಡಿ ಇಂದಿರಾನಗರದ ರೈಲ್ವೇ ಗೇಟ್ಬ ಬಳಿಯಲ್ಲಿ ಗೂಡ್ಸ್ ರೈಲೊಂದು ಸಂಚರಿಸುತ್ತಿದ್ದಂತೆಯೇ ರೈಲಿನ ಮಧ್ಯಭಾಗದಿಂದ ಬೇರ್ಪಟ್ಟ ಬೋಗಿಗಳು ಹಳಿಯಲ್ಲಿಯೇ ಬಾಕಿಯಾಗಿ, ಸುಮಾರು...
Read More
ಮುಕ್ಕ: ಪಾರ್ಸೆಲ್ ಡೆಲಿವರಿ ಕಚೇರಿಯಲ್ಲಿ ಕಳವು
By jayakirana
/
January 30, 2023
ಸುರತ್ಕಲ್: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಮುಕ್ಕ ಚೆಕ್ ಪೋಸ್ಟ್ ಬಳಿ ಇರುವ ಪಾರ್ಸಲ್ ಡೆಲಿವರಿ ಅಂಗಡಿಗೆ ನುಗ್ಗಿದ ಕಳ್ಳರು ಲಕ್ಷಾಂತರ ನಗದು ಹಾಗೂ...
Read More