ಒಲಂಪಿಕ್ಸ್ ಯುನಿಫೈಡ್ ಪುಟ್ಬಾಲ್ ಪಂದ್ಯಾಟದಲ್ಲಿ ಮಂಗಳೂರು ಮೂಲದ ಲಿಖಿತ ಹರೀಶ್ ತಂಡಕ್ಕೆ ಕಂಚು*
By jayakirana
/
August 8, 2022
ಮಂಗಳೂರು: ಅಮೇರಿಕಾದ ಮಿಚಿಗನ್ನಲ್ಲಿ ಜುಲೈ 30 ರಿಂದ ಆಗಸ್ಟ್ 6 ರವರೆಗೆ ನಡೆದಿರುವ ಅಂತರರಾಷ್ಟ್ರೀಯ ಮಟ್ಟದ ಒಲಂಪಿಕ್ಸ್ ಯುನಿಫೈಡ್ ಫುಟ್ಬಾಲ್ ಪಂದ್ಯಾಟಕ್ಕೆ ಕರ್ನಾಟಕ ರಾಜ್ಯದಿಂದ ಲಯನ್ಸ್ ವಿಶೇಷ...
Read More
ಫಾಝಿಲ್ ಹತ್ಯೆ: ನಾಲ್ವರ ಸೆರೆ!? ಹತ್ಯೆಯ ಹಿಂದಿದೆಯಾ ಬಜರಂಗದಳ?
By jayakirana
/
July 30, 2022
ಸುರತ್ಕಲ್: ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ತಂಡಗಳು ಒಟ್ಟು 14 ಮಂದಿಯನ್ನು ತಮ್ಮ ವಶದಲ್ಲಿರಿಸಿ ವಿಚಾರಣೆ ನಡೆಸಿದ್ದು ಅವರಲ್ಲಿ ನಾಲ್ವರು ಕೃತ್ಯದಲ್ಲಿ ನೇರವಾಗಿ ಶಾಮೀಲಾದವರು ಎಂಬ...
Read More
ಬಿಜೆಪಿ ಯುವ ನಾಯಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ
By jayakirana
/
July 26, 2022
ಸುಳ್ಯ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಬೆಳ್ಳಾರೆಯಿಂದ ವರದಿಯಾಗಿದೆ. ಗಂಭೀರ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದು....
Read More
ಅತ್ಯಾಚಾರದ ಆರೋಪದಡಿ ಬೆಳ್ತಂಗಡಿಯ ಇಂದಬೆಟ್ಟಿನಲ್ಲಿ ಕೊಲೆ ವ್ಯಕ್ತಿಯೊಬ್ಬರನ್ನು ಹೊಡೆದು ಸಾಯಿಸಿದ ಯುವಕರ ಗುಂಪು!
By jayakirana
/
July 23, 2022
ಬೆಳ್ತಂಗಡಿ: 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ನಡೆದ ನೈತಿಕ ಪೊಲೀಸ್ಗಿರಿಯಲ್ಲಿ ವ್ಯಕ್ತಿಯೊಬ್ಬರನ್ನು ಯುವಕರ ಗೊಂಪೊಂದು ಹೊಡೆದು ಸಾಯಿಸಿದ್ದಾರೆ ಎಂಬ ಆಘಾತಕಾರಿ...
Read More
ವರದಕ್ಷಿಣೆ ರಹಿತ ವಿವಾಹ ಮಾಡಿಕೊಳ್ಳುವುದಾಗಿ ಹೇಳಿ ಹೆಚ್ಚಿನ ವರದಕ್ಷಿಣೆಗಾಗಿ ಕಿರುಕುಳ, ಹಲ್ಲೆ-ಪತ್ನಿ ಆರೋಪ
By jayakirana
/
July 23, 2022
ಪುತ್ತೂರು:ವರದಕ್ಷಿಣೆ ರಹಿತ ವಿವಾಹ ಮಾಡಿಕೊಳ್ಳುವುದಾಗಿ ಪ್ರಚಾರಗಿಟ್ಟಿಸಿ ಬಳಿಕ ವರದಕ್ಷಿಣೆ ಪಡೆದು ಮದುವೆಯಾಗಿರುವ ವ್ಯಕ್ತಿಯೋರ್ವ ಇದೀಗ ಮತ್ತಷ್ಟು ವರದಕ್ಷಿಣೆ ತರುವಂತೆ ಮಾನಸಿಕ ಕಿರುಕುಳ ನೀಡಿ ಹಲ್ಲೆ ನಡೆಸಿರುವುದಾಗಿ ಹೇಳಿಕೊಂಡು...
Read More
ಅಕ್ರಮ ಬೀಟೆ ನಾಟಾ ಸಾಗಾಟ : ಮಾಲು ವಶ-ಆರೋಪಿಗಳು ಪರಾರಿ
By jayakirana
/
July 13, 2022
ಮಡಿಕೇರಿ: ಶುಂಠಿ ಸಾಗಿಸುವ ನೆಪದಲ್ಲಿ ಅಕ್ರಮವಾಗಿ ಬೀಟಿ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು 14 ಲಕ್ಷ ರೂ. ಮೌಲ್ಯದ ವಾಹನ...
Read More
ಪಾವಂಜೆ ನಂದಿನಿ ನದಿಗೆ ಹಾರಿದ ಯುವಕ, ನಾಪತ್ತೆ!
By jayakirana
/
July 13, 2022
ಮೂಲ್ಕಿ: ಮಂಡ್ಯ ಮೂಲದ ಪ್ರಸ್ತುತ ಮಂಗಳೂರು ಪೋಸ್ಟ್ ಆಫೀಸ್ ಉದ್ಯೋಗಿ ರಾಕೇಶ್ ಗೌಡ (26) ಪಾವಂಜೆ ಸೇತುವೆಯಿಂದ ನದಿಗೆ ಹಾರಿ ನಾಪತ್ತೆಯಾದ ಘಟನೆ ಇಂದು ಮುಂಜಾನೆ ಬೆಳಕಿಗೆ...
Read More
ಮಾವಿನಕಾಯಿ ಕೀಳಲು ಮರಹತ್ತಿದ ಯುವಕ ವಿದ್ಯುತ್ ತಂತಿ ತಗಲಿ ಸಾವು
By jayakirana
/
June 24, 2022
ಉಳ್ಳಾಲ: ಮಾವಿನಕಾಯಿ ಕೀಳಲು ಮರಹತ್ತಿದ ಯುವಕನೋರ್ವ ವಿದ್ಯುತ್ ತಂತಿ ತಗಲಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜಲಾಲ್ ಬಾಗ್ ನಲ್ಲಿ ಸಂಜೆ ವೇಳೆ ಸಂಭವಿಸಿದೆ.ಮಹಮ್ಮದ್...
Read More
ವಿವಾದಕ್ಕೆ ಕಾರಣವಾದ ಯುವಕರ ನೃತ್ಯ: ಮುಸ್ಲಿಂ ಮುಖಂಡರ ಅಸಮಾಧಾನ
By jayakirana
/
May 31, 2022
ಮಡಿಕೇರಿ: ಹಿಜಾಬ್ ಹಾಗೂ ಬುರ್ಕಾವನ್ನು ಹೋಲುವ ರೀತಿಯ ಬಟ್ಟೆ ಧರಿಸಿ ಯುವಕರ ತಂಡವೊಂದು ವಾಲಗ ಸದ್ದಿಗೆ ನೃತ್ಯ ಮಾಡಿದ ವಿಡಿಯೋ ತುಣುಕೊಂದು ಕೊಡಗಿನಲ್ಲಿ ವಿವಾದ ಸೃಷ್ಟಿಸಿದೆ.ಮಡಿಕೇರಿ ತಾಲೂಕಿನ...
Read More
*ಯಕ್ಷರಂಗದ ಭರವಸೆಯ ಕಲಾವಿದ ಆದಿತ್ಯ ಪೂಜಾರಿ ಮಾಂಟ್ರಾಡಿ*
By jayakirana
/
May 14, 2022
ಮೂಡುಬಿದ್ರೆ: ತೆಂಕು ತಿಟ್ಟಿನ ಯಕ್ಷಗಾನ ರಂಗದಲ್ಲಿ ಪ್ರತಿಭಾವಂತ ಕಲಾವಿದನೋರ್ವನ ಉದಯ ವಾಗುತ್ತಿದೆ. ಯಕ್ಷಗಾನ ರಂಗದಲ್ಲಿ ಮಿಂಚುತ್ತಿರುವ ಬಾಲ ಕಲಾವಿದ ಆದಿತ್ಯ ಪೂಜಾರಿ ಮಾಂಟ್ರಾಡಿ ಇವರು ಆಗಸ್ಟ್ ೫,...
Read More