ದೇರೆಬೈಲ್ ,ಕೊಂಚಾಡಿ ಮನೆಗೆ ನುಗ್ಗಿದ ಕುಡಿಯುವ ನೀರು !
By jayakirana
/
January 8, 2021
ಮಂಗಳೂರು :ರಸ್ತೆ ಅಗೆಯುವ ಬರದಲ್ಲಿ ಕುಡಿಯುವ ನೀರಿನ ಮುಖ್ಯ ಪೈಪ್ ಒಡೆದು ಹೋಗಿ ಸುತ್ತ ಮುತ್ತಲಿನ ಅಂಗಡಿ ಹಾಗು ಮನೆಗೆ ನೀರು ನುಗ್ಗಿದ್ದು ಮನೆಮಂದಿಯೆಲ್ಲ ನಿದ್ದೆ ಇಲ್ಲದೆ...
Read More
ನಿಷೇದಾಜ್ಞೆ ನಿರ್ಲಕ್ಷ : ಐವರು ಸಮುದ್ರಪಾಲು, ನಾಲ್ವರ ರಕ್ಷಣೆ
By jayakirana
/
December 31, 2020
ಸಸಿಹಿತ್ಲು : ನಿಷೇದಾಜ್ಞೆ ನಿರ್ಲಕ್ಷಿಸಿದ ತಂಡ ಒಂದು ವರ್ಷಾಂತ್ಯದ ಮಜಾ ಉಡಾಯಿಸಲು ಬೀಚಿಗೆ ಹೋಗಿದ್ದು ಇವರಲ್ಲಿ ಐವರು ಸಮುದ್ರ ಪಾಲಾಗಿದ್ದು ನಾಲ್ವರನ್ನು ಸರ್ಫಿಂಗ್ ತಂಡದವರು ರಕ್ಷಿಸಿದ್ದು, ಓರ್ವ...
Read More
ಕಿನ್ನಿಗೋಳಿ: ನೂರಾರು ಬೈಕ್ಗಳನ್ನಿಟ್ಟು ಪ್ರತಿಭಟಿಸಿ ಕಟ್ಟಡ ಮಾಲೀಕನ ಬೆವರಿಳಿಸಿದ ಸಾರ್ವಜನಿಕರು
By jayakirana
/
December 31, 2020
ಮೂಲ್ಕಿ: ಕಿನ್ನಿಗೋಳಿಯ ಅನುಗ್ರಹ ಕಟ್ಟಡದ ಮುಂದೆ ನಿನ್ನೆ ಬೈಕ್ ನಿಲ್ಲಿಸಿದ್ದ ಕಾರಣಕ್ಕೆ ಹಲ್ಲೆ ಮಾಡಿದ ಕಟ್ಟಡ ಮಾಲೀಕರಾಗಿರುವ ಮೂರು ಮಂದಿ ಸಹೋದರರ ವಿರುದ್ಧ ಇಂದು ಬೆಳಿಗ್ಗೆ ಸಾರ್ವಜನಿಕರು...
Read More
ಕಿನ್ನಿಗೋಳಿಯಲ್ಲಿ ಬೈಕ್ ಚಾಲಕನ ಮೇಲೆ ಹಲ್ಲೆ: ವೀಡಿಯೋ ವೈರಲ್
By jayakirana
/
December 30, 2020
ಕಟೀಲು: ಕಿನ್ನಿಗೋಳಿ ಜಂಕ್ಷನ್ ಅಂಗಡಿಯೊಂದರ ಎದುರು ಬೈಕ್ ನಿಲ್ಲಿಸಿದ ಕಾರಣಕ್ಕಾಗಿ ಚಾಲಕನ ಮೇಲೆ ಸ್ಥಳೀಯ ನಿವಾಸಿಗಳಿಬ್ಬರು ಹಲ್ಲೆ ನಡೆಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಇದರಿಂದ ಕೆರಳಿದ...
Read More
ದ್ವಿಚಕ್ರ ವಾಹನಗಳೆರಡರ ಮುಖಾಮುಖಿ :ಬೈಕ್ ಸವಾರ ದಾರುಣ ಸಾವು
By jayakirana
/
December 26, 2020
ಉಳ್ಳಾಲ: ದ್ವಿಚಕ್ರ ವಾಹನಗಳೆರಡರ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚೆಂಬುಗುಡ್ಡೆ ಬಳಿ ಇಂದು ನಸುಕಿನ ಜಾವ ಸಂಭವಿಸಿದೆ.ಸಂತೋಷನಗರ ನಿವಾಸಿ ಸಂದೇಶ್ ಕೆರೆಬೈಲ್...
Read More
ಕುತ್ತಾರು ಕೃಷ್ಣಕೋಡಿ ಬಳಿ ಯುವಕರಿಬ್ಬರಿಗೆ ಚೂರಿ ಇರಿತ
By jayakirana
/
December 26, 2020
ಉಳ್ಳಾಲ: ಬೈಕ್ ನಲ್ಲಿ ತೆರಳುತ್ತಿದ್ದ ಯುವಕರಿಬ್ಬರಿಗೆ ಇನ್ನೊಂದು ಬೈಕಿನಲ್ಲಿ ಬಂದ ತಂಡವೊಂದು ಅಪಘಾತ ನಡೆಸಿ ಇಬ್ಬರಿಗೆ ಚೂರಿಯಿಂದ ಇರಿದಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕುತ್ತಾರು ಕೃಷ್ಣಕೋಡಿ...
Read More
1 Reply
ಹರೇಕಳ : ಮತ್ತೆ ರಾಜಕೀಯ ಹೊಡೆದಾಟ ಡಿವೈಎಫ್ ಐ ಬೆಂಬಲಿತ ಅಭ್ಯರ್ಥಿಗೆ ಹಲ್ಲೆ
By jayakirana
/
December 24, 2020
ಉಳ್ಳಾಲ : ಎಸ್ ಡಿಪಿಐ ಕಾಂಗ್ರೆಸ್ ಮಾರಾಮಾರಿ ನಡೆದು ಎರಡು ದಿನಗಳಾಗುತ್ತಿದ್ದಂತೆ ಮತ್ತೆ ರಾಜಕೀಯ ಗುದ್ದಾಟ ಮುಂದುವರಿದಿದ್ದು, ಡಿವೈಎಫ್ ಐ ಬೆಂಬಲಿತ ಅಭ್ಯರ್ಥಿಗೆ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿರುವ...
Read More
ಕರ್ಫ್ಯೂ ಹಿನ್ನೆಲೆ : ಉರ್ವ ಠಾಣೆಯಲ್ಲಿ ಬಾರ್ ಮಾಲಕರ ಸಭೆ 11ಗಂಟೆಗೆ ಬಾರ್ ಮದ್ಯದಂಗಡಿ ಮುಚ್ಚಲು ಮನವಿ: ನಿಯಮ ಮೀರಿದರೆ ಕಠಿಣ ಕ್ರಮ
By jayakirana
/
December 24, 2020
ಮಂಗಳೂರು : ರಾತ್ರಿ ಕರ್ಫ್ಯು ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಅದೇಶದ ಅನ್ವಯ ಉರ್ವ ಠಾಣೆಯ ವ್ಯಾಪ್ತಿಯ ಎಲ್ಲಾ ಬಾರ್ ಮಾಲಕರ ಸಭೆ ಕರೆದ ಠಾಣಾಧಿಕಾರಿಗಳು ರಾತ್ರಿ 11ಗಂಟೆಗೆ...
Read More
ಗ್ರಾಮ ಪಂಚಾಯತ್ ಚುನಾವಣೆ :ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಬಾರ್ ಬಂದ್ ಇಲ್ಲ
By jayakirana
/
December 22, 2020
ಮಂಗಳೂರು : ಗ್ರಾಮ ಪಂಚಾಯತ್ ಚುನಾವಣೆ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ಇಂದು ಮದ್ಯ ಮಾರಾಟಕ್ಕೆ ಅವಕಾಶ ನೀಡದೆ ಬಾರ್ ಹಾಗು ವೈನ್ ಶಾಪ್ ಮುಚ್ಚಲಾಗಿತ್ತು ಇದೀಗ ಜಿಲ್ಲಾಡಳಿತ...
Read More
ಹಳೆಯಂಗಡಿ :ಎಂಟು ವರ್ಷದ ಮಗು ಸೇರಿ ದಂಪತಿ ಸಾಮೂಹಿಕ ಆತ್ಮಹತ್ಯೆ!
By jayakirana
/
December 14, 2020
ಮುಲ್ಕಿ : ಎಂಟು ವರ್ಷದ ಮಗು ಸೇರಿ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್ ಸಮೀಪ ನಡೆದಿದೆ.ವಿನೋದ್ ಸಾಲಿಯಾನ್ (...
Read More